ಮೌನದ ಮಾತುಗಳು
ಮೌನದ ಕಪ್ಪೆಚಿಪ್ಪಿನಿಂದ ಮನದ ಮಾತು
15.8.08
ಮಳೆಯ ಕಾವ್ಯ
ಮಳೆ ಬರೆದಿದೆ ಕಾವ್ಯ
ಕವನ
ಕಂಬನಿಯಲಿ
ಪಲ್ಗುನಿ ದುರಂತದಲಿ
ಮಳೆ ಬರೆದಿದೆ ಕಾವ್ಯ
ರೈತನ ಮನದಲಿ
ಬನದಲ್ಲಿ
ಹೂವು ವನದಲಿ
ಮಳೆ ಬರೆದಿದೆ ಕಾವ್ಯ
ಕಡಲಿನಲ್ಲಿ
ಕನ್ನಿರಿನಲ್ಲಿ
ದೋಣಿ ದುರಂತದಲಿ
ಕಾವ್ಯ ಬರೆದದ್ದು
ಮಳೆಯೋ
ನಾವೋ
ಯೋಚನೆಗೆ ಬಿಟ್ಟದ್ದು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ